spot_img
Friday, October 18, 2024
spot_imgspot_img
spot_img
spot_img

ಬಿದಿರು ಕೃಷಿ ಕುರಿತು ಆಸಕ್ತಿ ಇದ್ರೆ ಇಲ್ಲಿ ಗಮನಿಸಿ:ಜೂ.30 ರಂದು ಬಿದಿರು ಕೃಷಿ ಮಾಹಿತಿ

ಉಡುಪಿ: ಜಿಲ್ಲಾ ಪಂಚಾಯತ್, ಉಡುಪಿ, ಕೃಷಿ ಇಲಾಖೆ, ಉಡುಪಿ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು, ರೈತ ಸಂಪರ್ಕ ಕೇಂದ್ರ, ಕಾಪು, ಗ್ರಾಮ ಪಂಚಾಯತ್, ಬೆಳ್ವೆ, ಶ್ರೀ ಬ್ರಹ್ಮಅಂಗೇಶ್ವರ ಆತ್ಮ ರೈತರ ಕೂಟ, ಕಟ್ಟಿಂಗೇರಿ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಆತ್ಮಯೋಜನೆಯಡಿ ಬಿದಿರು ಕೃಷಿ ಬೇಸಾಯದ ಕುರಿತು ಮಾಹಿತಿ ಕಾರ್ಯಕ್ರಮ ದಿನಾಂಕ ಜೂ.3೦ ರಂದು  ಗೀತಮ೦ದಿರ ಸಬಾಭವನ  ಬೆಳ್ವೆ ಇಲ್ಲಿ  ಬೆಳಿಗ್ಗೆ 11.00 ಗಂಟೆಗೆ ಜರಗಲಿದೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group